
ಖ್ಯಾತ ಅಂತಾರಾಷ್ಟ್ರೀಯ ಕಾರ್ಟೂನಿಸ್ಟ್ ಈಗ ಮಾಧ್ಯಮದಂತಹ ಮುಖ್ಯವಾಹಿನಿಯ ಕಡೆ ಮುಖ ಮಾಡಿದ್ದಾರೆ. ಕಳೆದ ಕೆಲವು ವಿಚಾರಗಳ ಮೇಲೆ ಸಿರೀಯಸ್ ಆಗಿ ಪ್ರಕಾಶಣ್ಣ ಕಾರ್ಟೂನ್ ಮಾಡಿ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಪದೇ ಪದೇ ಬೆಂಕಿಯಂತೆ ಕಾಣಿಸಿಕೊಳ್ಳುತ್ತಿರುವ ಭಿನ್ನಮತ ಈ ರೀತಿಯಲ್ಲೂ ಸೃಷ್ಟಿಯಾಗಬಹುದು ಎನ್ನುವ ಊಹೆಯ ಮೇಲೆ ನಿಂತು ಪ್ರಕಾಶ್ ಶೆಟ್ಟಿ ಕಾರ್ಟೂನ್ ಮಾಡಿ ಕಳುಹಿಸಿದ್ದಾರೆ. ಒಂದ್ ಸಾರಿ ನೋಡಿ ಬಿಡಿ.
* ಸ್ಟೀವನ್ ರೇಗೊ, ದಾರಂದಕುಕ್ಕು
No comments:
Post a Comment