Sunday, April 3, 2011

ಯುಗ ಯುಗಾದಿ...


ಯುಗಾದಿ ಹಬ್ಬ ಮತ್ತೆ ಬಂದು ನಿಂತಿದೆ. ಹೊಸ ಹುರುಪು, ಹೊಸ ಭರವಸೆಗಳ ಮೂಟೆಯನ್ನು ತಂದು ನಮ್ಮ ಮುಂದೆ ಇಟ್ಟಿದೆ. ಕನ್ನಡಿಗರ ನಂಬರ್ ವನ್ ದಿನಪತ್ರಿಕೆ ವಿಜಯ ಕರ್ನಾಟಕ ಯುಗಾದಿಗಾಗಿ ಹೊಸ ವಿಶೇಷಾಂಕವನ್ನು ತಂದು ಮಾರುಕಟ್ಟೆಗೆ ಬಿಟ್ಟಿದೆ. ಒಂದ್ ಸಲ ತಪ್ಪದೇ ವಿಜಯ ಕರ್ನಾಟಕದ ಯುಗಾದಿ ವಿಶೇಷಾಂಕವನ್ನು ನೋಡಿ ಬಿಡಿ. ಮಾರುಕಟ್ಟೆಯಲ್ಲಿ ಈಗಾಗಲೇ ಸೋಲ್ಡ್ ಔಟ್ ಎನ್ನುವ ಬೋರ್ಡ್ ಬೀಳುವ ಸೂಚನೆಯೊಂದು ಮಾರುಕಟ್ಟೆಯ ಮೂಲದಿಂದ ಬಂದಿದೆ. ಯುಗಾದಿ ವಿಶೇಷಾಂಕದಲ್ಲಿ ಛಾಯಾಚಿತ್ರಕಾರ ರಾಜ್ ಗೋಪಾಲ್ ಕ್ಲಿಕ್ ಮಾಡಿದ ಕನ್ನಡದ ಗ್ಲಾಮರ್ ಗೊಂಬೆ ರಾಗಿಣಿ ದ್ವಿವೇದಿಯ ಚಿತ್ರ ಇಲ್ಲಿ ಹಾಕಲಾಗಿದೆ. ಈ ಬಾರಿಯ ಯುಗಾದಿಗೆ ಬಂಪರ್ ಕೊಡುಗೆ ಎಂದುಕೊಂಡು ಬಿಡಿ.

No comments:

Post a Comment