
ಭ್ರಷ್ಟಚಾರದ ವಿರುದ್ಧ ಹೋರಾಟ ಮತ್ತೆ ಮುಂದುವರಿದಿದೆ. ಭ್ರಷ್ಟಚಾರದಕುರಿತು ಮಕ್ಕಳಲ್ಲಿ ಜಾಗೃತಿ ಹಚ್ಚುವಕೆಲಸವನ್ನು ಪ್ರಕಾಶ್ ಶೆಟ್ಟಿ ಕಾರ್ಟೂನ್ ಮೂಲಕ ಮಾಡುತ್ತಿದ್ದಾರೆ. ಭ್ರಷ್ಟಚಾರದ ಕುರಿತು ಮಕ್ಕಳು ಹೇಗೆ ವರ್ತಿಸಿದ್ದಾರೆ ಎನ್ನುವ ವಿಚಾರವನ್ನು ಪ್ರಕಾಶ್ ವ್ಯಂಗ್ಯದ ಮೂಲಕ ತೆರೆದಿಟ್ಟಿದ್ದಾರೆ. ಬನ್ನಿ ಈ ವಾರದ ಪಂಚ್ ನೋಡೋಣ...
*ಸ್ಟೀವನ್ ರೇಗೊ
No comments:
Post a Comment