Monday, January 2, 2012

ವೈಸಿಐಎಂ ಬನ್ನೂರುನಿಂದ ರೇಗೊಗೆ ಸನ್ಮಾನಿಸಲಾಯಿತು






ಸಂತ.ಅಂತೋನಿಯವರ ದೇವಾಲಯ ಬನ್ನೂರು ಹಾಗೂ ಭಾರತೀಯ ಕಥೋಲಿಕ್ ಯುವ ಸಂಚಾಲನ(ಐ.ವೈಸಿ.ಎಂ)ಬನ್ನೂರು ಘಟಕದ ವತಿಯಿಂದ ನ್ಯೂ ಇಯರ್ ಈವ್ ಕಾರ‍್ಯಕ್ರಮದಲ್ಲಿ ಪತ್ರಿಕೋದ್ಯಮದಲ್ಲಿ ವಿಶೇಷ ಸೇವೆಗಾಗಿ ಮಂಗಳೂರು ವಿಜಯ ಕರ್ನಾಟಕ ಪತ್ರಿಕೆಯ ಉಪಸಂಪಾದಕ ಸ್ಟೀವನ್ ರೇಗೊ, ದಾರಂದಕುಕ್ಕು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬನ್ನೂರು ಚರ್ಚ್‌ನ ಧರ್ಮಗುರು ಫಾ. ನಿಕೋಲಸ್ ಡಿಸೋಜ, ಫಾ. ಫ್ರಾನ್ಸಿಸ್ ಅಸ್ಸೀಸಿ ಡಿ ಆಲ್ಮೇಡಾ, ಟೋನಿ ಲೋಬೊ, ಐ.ವೈ.ಸಿ.ಎಂನ ಬನ್ನೂರು ಘಟಕ ಅಧ್ಯಕ್ಷ ವಿಶ್ವಾಸ್ ಲೋಬೊ, ಉಪಾಧ್ಯಕ್ಷ ಜೈಸನ್ ಪ್ರವೀಣ್ ಡಿಸೋಜ, ದೀಕ್ಷಿತ್ ಗೊನ್ಸಾಲ್ವೀಸ್, ವೆಸ್ಲೀ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.

No comments:

Post a Comment